ಭಾರತೀಯ ಅಗ್ನಿಶಾಮಕ ಇಲಾಖೆ ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿ ಪ್ರಾರಂಭ |ministry of defence recruitment 2024

Ministry of defence recruitment 2024 ಕರ್ನಾಟಕ:   Ministry of defence recruitment 2024 : ಪ್ರೀತಿಯ ಅರ್ಜಿದಾರರೆ ಭಾರತೀಯ ಅಗ್ನಿಶಾಮಕ ನೇಮಕಾತಿಗೆ ಅರ್ಜಿಗಳನ್ನು ಕರೆದಿದ್ದು, ಆಸಕ್ತ ಮತ್ತು ಅರ್ಹ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ . ಈ ಲೇಖನದಲ್ಲಿ ನಾವು ನಿಮಗೆ ಭಾರತೀಯ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯ  ಬಿಡಲಾಗಿದೆ ಅದಕ್ಕೆ ಬೇಕಾಗುವ ಅರ್ಹತೆಗಳು, ಅರ್ಜೀಯ ಸಲ್ಲಿಸಲು ಶುಲ್ಕ, ವಯಸ್ಸು, ವೇತನ ಅರ್ಜಿ ಹಾಕುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ … Read more

ಮೋದಿ ಸರ್ಕಾರದ ಹೊಸ ಯೋಜನೆ ಪ್ರತಿಯೊಬ್ಬರಿಗೂ ಸಿಗುತ್ತೆ ಉಚಿತ ಮನೆ ಈ ರೀತಿ ಅರ್ಜಿ ಸಲ್ಲಿಸಿ|pm awas Yojana 2024.

PM awas yojna 2024:ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ, ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಬಂದಿದೆ ಏನಪ್ಪಾ ಗುಡ್ ನ್ಯೂಸ್ ಅಂದರೆ ಮನೆ ಇಲ್ಲದವರಿಗೆ ಉಚಿತ ಮನೆ ನೀಡಲು ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಕೊಟ್ಟಿದೆ   ನಿಮಗೆ ಬಾಡಿಗೆ ಮನೆಯಲ್ಲಿದ್ದು ಬೇಸರವಾಗಿದೆ ಮತ್ತು ಹಳ್ಳಿಗಳಲ್ಲಿ ವಾಸ ಮಾಡುವವರಿಗೆ ಮನೆ ಕಟ್ಟುವ ಆಸೆ ಇದೆಯಾ ಹಾಗಾದರೆ ಈ ಯೋಜನೆಯ ಪಡಿಸಿಕೊಳ್ಳಿ,   ನಮ್ಮ ಭಾರತ ದೇಶವು ಹಳ್ಳಿಗಳಿಂದ ನಿರ್ಮಾಣವಾಗಿದ್ದು. ತುಂಬಾ … Read more

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ|KFD RECRUITMENT 2024.

KFD RECRUITMENT 2024(ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ): ಕರ್ನಾಟಕ ಅರಣ್ಯ ಇಲಾಖೆ: ಪ್ರೀತಿಯ ಓದುಗರೆ ಈ ಕೆಳಗೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ . ಇದರ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹೌವ್ದು ಗೆಳೆಯರೆ ಈ ಮೇಲೆ ತಿಳಿಸಿದ ಪ್ರಕಾರ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ 2024ರ ನೇಮಕಾತಿಯಲ್ಲಿ ಒಟ್ಟು 540 ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಈ ಅರ್ಜಿಯನ್ನು ಮಹಿಳೆಯರು ಮತ್ತು ಪುರುಷರು ಇಬ್ಬರು ಕೂಡ ಹಾಕಬಹುದಾಗಿದೆ. ಹುದ್ದೆಗೆ … Read more

ಗೃಹಲಕ್ಷ್ಮಿ ಯೋಜನೆಯ ಹಣ ಇನ್ಮುಂದೆ ನಿಮ್ಮ ಬ್ಯಾಂಕ ಖಾತೆಗೆ ಜಮಾ ಆಗಬೇಕೆ ! ಕೊಡಲೇ ಈ ಕೆಲಸ ಮಾಡಿ..

Gruha lakshmi scheme new update Gruha lakshmi scheme new update : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಆಗಲೇ ಒಂದು ವರ್ಷ ತುಂಬುತ್ತಾ ಬಂತು. ಕಾಂಗ್ರೆಸ್ ಪಕ್ಷವು ಚುನಾವಣಾ ನಡೆಯುವ ಮೊದಲ ಹೇಳಿದ ಐದು (5)ಗ್ಯಾರೆಂಟಿಗಳನ್ನು ಒಂದು ವರ್ಷದಲ್ಲೆ ಒಂದೊಂದಾಗಿ ಜಾರಿಗೊಳಿಸುತ್ತಿದ್ದಾರೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯ (gruha lakshmi scheme)ಹಣ ಒಂದಾಗಿದೆ. ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿರುವ ಎಲ್ಲರಿಗೂ ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳು ತಲಾ ಎರಡು ಸಾವಿರ(₹20.00) ರೂಪಾಯಿಗಳಂತೆ ಡೈರೆಕ್ಟ್ ಕುಟುಂಬದ … Read more

ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ |SSLC ಪಾಸಾದರೆ ಸಾಕು|grama panchayat jobs.

grama panchayat jobs: Grama panchayat jobs:ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ |SSLC ಪಾಸಾದರೆ ಸಾಕು.   ಆತ್ಮೀಯ ಓದುಗರಿಗೆ ಈ ಲೇಖನದ ಮೂಲಕವಾಗಿ ಪ್ರಸ್ತಪಿಸುವುದೇನೆಂದರೆ ಬಳ್ಳಾರಿಯಲ್ಲಿ  ಹಲವು ಗ್ರಾಮ ಪಂಚಾಯತಿಯ ಹುದ್ದೆಗಳು ಖಾಲಿ ಇದ್ದು ಅವುಗಳ ಭರ್ತಿಗೆ ನೇರ ನೇಮಕಾತಿ ಮೂಲಕ ಅರ್ಜಿ ಆಹ್ವಾನ ಮಾಡಿದ್ದಾರೆ. ಈ ಹುದ್ದೆಗೆ 10ನೇ ಮತ್ತು 12ನೇ ಪಾಸದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಹೌದು ಆತ್ಮೀಯ ಸ್ನೇಹಿತರೇ ಬಳ್ಳಾರಿಯ ಗ್ರಾಮ ಪಂಚಾಯತಿಯಲ್ಲಿ 4ಸುಮಾರು ಹುದ್ದೆಗಳು ಖಾಲಿ … Read more

10ನೇ ಪಾಸಾದವರಿಗೆ ಅಂಗನವಾಡಿ ಕೇಂದ್ರದಲ್ಲಿ ! ನೇರ ನೇಮಕಾತಿಗೆ ಅಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ

Anganavadi jobs Recruitment : Anganavadi jobs Recruitment : ನಮಸ್ಕಾರ ಸ್ನೇಹಿತರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತುಮಕೂರು ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ 152 ಖಾಲಿ ಹುದ್ದೆಗಳಿಗೆ ಅವಕಾಶವಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಿ.ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನವನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ವಯಸ್ಸು ದಾಖಲೆಗಳ ವಿವರ ಎಲ್ಲ ಮಾಹಿತಿಯನ್ನು ನನ್ನ ಲೇಖನದಲ್ಲಿ ತಿಳಿಸಿಕೊಡುತ್ತೇನೆ. … Read more

Post office recruitment 2024|SSLC ಪಾಸಾದರೆ ಪೋಸ್ಟ್ ಆಫೀಸ್ ಹುದ್ದೆಗೆ ಅರ್ಜಿ ಸಲ್ಲಿಸಿ|63000ಸಂಬಳ!

Post office recruitment 2024 Post office recruitment 2024:ಕರ್ನಾಟಕದ ನನ್ನ ಎಲ್ಲಾ ಗೆಳೆಯರಿಗೆ ನಮಸ್ಕಾರಗಳು ಈ ವೆಬ್ ಸೈಟ್ ನಲ್ಲಿ ನಾವು ಉದ್ಯೋಗಗಳ ಪ್ರತಿ ದಿನದ ಅಪ್ಡೇಟ್ ನೀಡುತ್ತೇವೆ. ಈ ಕೆಳಗಿನ ಲೇಖನದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ವಿಷಯ ಬಗ್ಗೆ ಮಾಹಿತಿ ನೀಡಿದ್ದೇವೆ. ipo ಸಂಸ್ಥೆಯಿಂದ ವಿವಿಧ ಖಾಲಿ ಇರುವ ಹುದ್ದೆಗಳಿಗೆ GDS ಪೋಸ್ಟ್ ಆಫೀಸ್ ನೇಮಕಾತಿಯ 2024 ರ ಅಧಿಸೂಚನೆಯನ್ನು ಹೊರಡಿಸಿದೆ.ಅಧಿಸೂಚನೆ ಪ್ರಕಾರ ಒಟ್ಟು 98000 ಹುದ್ದೆಗಳ ನೇಮಕಾತಿಯನ್ನು … Read more

12ನೇ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 9000 ಜಾಬ್ಸ್ ! ಈಗಲೇ ಅರ್ಜಿ ಸಲ್ಲಿಸಿ.

Railway jobs 2024 : Railway jobs 2024 : ನಮಸ್ಕಾರ ಸ್ನೇಹಿತರೆ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಈ ವಿಷಯ ತುಂಬಾ ಖುಷಿ ಕೊಡುತ್ತದೆ. ಜಸ್ಟ್ 12ನೇ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಸಿಗಲಿದೆ ಒಂದು ಜಾಬ್.ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಸರಿ 9000 ರೈಲ್ವೆ ತಂತ್ರಜ್ಞರ ನೇಮಕಾತಿಗೆ ಅಧಿಸೂಚನೆ ನೀಡಿದೆ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಮತ್ತು ಅದಕ್ಕೆ ಬೇಕಾದ ದಾಖಲೆಗಳ ವಿವರ ನಾನು ನಿಮಗೆ ತಿಳಿಸಿಕೊಡುತ್ತೇನೆ ಅದಕ್ಕೆ ನನ್ನ ಈ ಲೇಖನವನ್ನು ಕೊನೆಯವರೆಗೂ ಓದಿ. Railway … Read more

State Budget : ರಾಜ್ಯ ಬಜೆಟ್ ಅಧಿವೇಶನ ಆರಂಭ|ಸಿದ್ದರಾಮಯ್ಯ 15ನೇ ಬಜೆಟ್ ನಿರೀಕ್ಷೆ ಹೆಚ್ಚಾಗಿದೆ.

State Budget:ಫೆಬ್ರುವರಿ 12. ರಿಂದ ರಾಜ್ಯ ಬಜೆಟ್ ಆರಂಭವಾಗಿದ್ದು , ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಪಾಲರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರ ಬಗ್ಗೆ  ಮಾತನಾಡಲಿದ್ದಾರೆ. ಇದಾದ ನಂತರ ಫೆಬ್ರುವರಿ 16 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯನ್ನು ಮಾಡಲಿದ್ದಾರೆ.   ಫೆಬ್ರುವರಿ 16 ರಂದು ರಾಜ್ಯದ ಮುಖ್ಯ ಮಂತ್ರಿ ಬಜೆಟ್ ಅನ್ನು ಘೋಷಿಸಲಿದ್ದಾರೆ. ಈ ಸಲದ ಬಜೆಟ್ ಲೋಕ ಸಭಾ ಚುನಾವಣೆಯ ಸಮಯದಲ್ಲಿ ಬಂದ ಕಾರಣ ಹೆಚ್ಚೆಚ್ಚು ಮಹತ್ವ ಪಡೆದು ಕೊಳ್ಳುತ್ತಿದೆ.ಕರ್ನಾಟಕದಲ್ಲಿ … Read more

Karnataka State budget 2024|ಕರ್ನಾಟಕದಲ್ಲಿ 30 ಸಾವಿರ ಹುದ್ದೆಗಳಿಗೆ ಘೋಷಣೆ! ಹೆಚ್ಚಾದ ನಿರೀಕ್ಷೆ!

Karnataka State budget 2024   Karnataka State budget:ನಮಸ್ಕಾರ ಸ್ನೇಹಿತರೆ ಮಾಹಿತಿಯ ಪ್ರಕಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ 2024 ಮತ್ತು 2025 ನೇ ಸಾಲಿನ budget ವಿವರಗಳನ್ನು ಫೆಬ್ರವರಿ 16 ರಂದು ಘೋಷಿಸಲಿದ್ದಾರೆ. ಮಾಹಿತಿ ಪ್ರಕಾರ ಬಡ್ಜೆಟ್ನಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ವಿಷಯ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇದರ ಪ್ರಕಾರ 25 ರಿಂದ 30 ಸಾವಿರ ಹುದ್ದೆಗಳ ನೇಮಕಕ್ಕೆ ಘೋಷಣೆ ನೀಡಬಹುದು ಎನ್ನಲಾಗಿದೆ.   ಹಲವು ಇಲಾಖೆಗಳು ಮೊದಲೇ ಕರ್ಣಾಟಕ … Read more